Udaipur Incident | ಕನ್ಹಯ್ಯ ಲಾಲ್ ಹತ್ಯೆಗೆ ಬೆಚ್ಚಿದ ಭಾರತ.. ಹಂತಕರಿಗೆ ಧರ್ಮದೇಟ..! <br /><br />#publictv #udaipurincident #kanhaiyalal <br /><br />ಕನ್ಹಯ್ಯ ಲಾಲ್ ಹಂತಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ<br />ಎನ್ಐಎ ಕೋರ್ಟ್ಗೆ ಹಾಜರು ಪಡಿಸುವ ವೇಳೆ ಥಳಿತ<br />ಪೊಲೀಸ್ ವ್ಯಾನ್ ಹತ್ತುವಾಗ ರಕ್ತ ಬರುವಂತೆ ಹೊಡೆದ ಜನ<br />ಜೈಪುರ ಎನ್ಐ ಕೋರ್ಟ್ ಬಳಿ ಜಮಾಯಿಸಿದ್ದ ಸಾವಿರಾರು ಆಕ್ರೋಶಿತರು<br /><br />Watch Live Streaming On http://www.publictv.in/live